March 18, 2026
download (1)

ಸೋಮವಾರಪೇಟೆ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂವು ಅರಳಿದೆ. ಇದರಿಂದ ಅರೇಬಿಕಾ ಬೆಳೆಗಾರರು ಮುಂದಿನ ವರ್ಷ ಇಳುವರಿ ಕುಸಿತದ ಆತಂಕದಲ್ಲಿದ್ದಾರೆ. ಕಾರ್ಮಿಕರ ವೆಚ್ಚ ಹೆಚ್ಚಳವಾಗಿದೆ. ಕೊಯ್ಲು ಕೆಲಸ ವಿಳಂಬವಾಗಿದೆ. ಕಾಡು ಬೆಕ್ಕುಗಳು ಕಾಫಿ ಹಣ್ಣುಗಳನ್ನು ತಿನ್ನುತ್ತಿವೆ. ಪರಾಗ ಸ್ಪರ್ಶಕ್ಕೂ ಹಿನ್ನಡೆಯಾಗಿದೆ. ಇದು ಬೆಳೆಗಾರರಿಗೆ ನಷ್ಟ ತಂದೊಡ್ಡಿದೆ.\

  • ಸೋಮವಾರಪೇಟೆ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಹೂವು ಅರಳಿದೆ
  • ಮುಂದಿನ ವರ್ಷ ಇಳುವರಿ ಕುಸಿತ ಉಂಟಾಗುವ ಭೀತಿ
  • ಅರೇಬಿಕಾ ಬೆಳೆಗಾರರು ವ್ಯಥೆ ಪಡುವಂತಾಗಿದೆ

Leave a Reply

Your email address will not be published. Required fields are marked *